ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು"
ಸ್ನೇಹಿತರೇ, ನಮಸ್ಕಾರ. ಖ್ಯಾತ ಹಣಕಾಸು ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು - ಹಣ, ಸಂಪತ್ತು ಮತ್ತು ಯಶಸ್ಸಿನ ಹಿಂದಿನ ಸರಳ ಅಭ್ಯಾ...

-
ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... ಅಂದು ನನ್ನ ಕಾದಂ...
ಶುಭಾಶಯಗಳು
ಪ್ರತ್ಯುತ್ತರಅಳಿಸಿಆತ್ಮೀಯ ಗುಬ್ಬಚ್ಚಿ ಸಾರ್.. ಶುಭಾಶಯಗಳು! ಬರಬೇಕೆಂದು ಆಸೆ ಆದರೆ ನಮ್ಮ 3K ತಂಡದ ಒಂದು ಕವನಗೋಷ್ಠಿಯು ಇದೇ ದಿನ ಮೈಸೂರಿನಲ್ಲಿ ನಡೆಯುತ್ತಿದೆ. ಕ್ಷಮಿಸಬೇಕು. ಖಂಡಿತ ಕೊಂಡು ಓದುತ್ತೇನೆ. ಬೆಂಗಳೂರಿನಲ್ಲಿ ಎಲ್ಲಿ ಲಭ್ಯವಿರುತ್ತದೆ ಎಂದು ದಯವಿಟ್ಟು ತಿಳಿಸಿ.
ಪ್ರತ್ಯುತ್ತರಅಳಿಸಿAll the best.
ಪ್ರತ್ಯುತ್ತರಅಳಿಸಿನಮಸ್ತೆ ಸರ್ , ನಾನು ನಿಮ್ಮ ಕಾರ್ಯಕ್ರಮಕ್ಕೆ ಬಂದಿದ್ದೇ ಪ್ರಕಾಶ್ ಅಣ್ಣನ ಮುಖಾಂತರ, ನಿಮ್ಮ ಮುಗುಳ್ನಗೆ ಕಾದಂಬರಿಯನ್ನು ಇನ್ನು ಒದುವುದಕ್ಕೆ ಶುರು ಮಾಡಿಲ್ಲ, ಓದಿದ ನಂತರ ಪ್ರತಿಕ್ರಿಯೆ ತಿಳಿಸುತ್ತೆನೆ.
ಪ್ರತ್ಯುತ್ತರಅಳಿಸಿಗುಬ್ಬಚ್ಚಿ ಸತೀಶ್ ಸರ್,
ಪ್ರತ್ಯುತ್ತರಅಳಿಸಿನಿಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ನಿಮ್ಮ ಮುಗುಳ್ನಗೆ ಪುಸ್ತಕವನ್ನು ಇನ್ನೂ ಓದಿಲ್ಲ ಬಿಡುವು ಮಾಡಿಕೊಂಡು ಓದುತ್ತೇನೆ.