ಶುಕ್ರವಾರ, ಏಪ್ರಿಲ್ 11, 2025

2024 ನೇ ಸಾಲಿನ "ಹಂಸ ಕಥಾ ಪುರಸ್ಕಾರಕ್ಕೆ" ಕಥಾ ಸಂಕಲನಗಳ ಆಹ್ವಾನ....

2024 ನೇ ಸಾಲಿನ "ಹಂಸ ಕಥಾ ಪುರಸ್ಕಾರಕ್ಕೆ" ಕಥಾ ಸಂಕಲನಗಳ ಆಹ್ವಾನ....

(ಮೊದಲನೇ ವರ್ಷದ ಪ್ರಕಟಣೆ)


"ಹಂಸ" ಪ್ರತಿಷ್ಠಾನದಿಂದ ಕೊಡ ಮಾಡುವ 'ಹಂಸ ಕಥಾ' ಪುರಸ್ಕಾರ-2024 ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕಥೆಗಾರರಿಂದ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರು ಮುದ್ರಣ, ಅನುವಾದಿತ ಕಥಾ ಸಂಕಲನಗಳಿಗೆ ಪ್ರವೇಶವಿಲ್ಲ.

ಪ್ರಶಸ್ತಿಯು 5000 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.


ನಿಯಮಗಳು: - 

- 2024 ರಲ್ಲಿ ಪ್ರಕಟಗೊಂಡ ಕಥಾ ಸಂಕಲನದ 3 ಪ್ರತಿಗಳನ್ನು ಕಳುಹಿಸುವುದು. 

- ಕೃತಿಯು ಪ್ರಥಮ ಮುದ್ರಣವಾಗಿರಬೇಕು.

- ಯಾವುದೇ ವಯಸ್ಸಿನ ಇತಿಮಿತಿಯಿಲ್ಲ.


ಸಂಕಲನ ಕಳುಹಿಸುವ ಕೊನೆಯ ದಿನಾಂಕ:08/ ೦5/2025


ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:

ಬಸವರಾಜ ಜಾಡರ 

ಸಂಚಾಲಕರು 

ಹಂಸ ಪ್ರತಿಷ್ಠಾನ. 

ತಾಲೂಕು ಪಂಚಾಯತ್ ಎದುರುಗಡೆ ರೋಡ್ 

ಶಿವಾಜಿ ಸರ್ಕಲ್, ರಟ್ಟೀಹಳ್ಳಿ  

ತಾ|| ರಟ್ಟೀಹಳ್ಳಿ   ಜಿ|| ಹಾವೇರಿ - 581116 

ಪೋ ನಂ 8095362060 / 9742397104

***

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು"

ಸ್ನೇಹಿತರೇ, ನಮಸ್ಕಾರ. ಖ್ಯಾತ ಹಣಕಾಸು ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು -  ಹಣ, ಸಂಪತ್ತು ಮತ್ತು ಯಶಸ್ಸಿನ ಹಿಂದಿನ ಸರಳ ಅಭ್ಯಾ...