ಮಂಗಳವಾರ, ಅಕ್ಟೋಬರ್ 8, 2024

ಈ ಪುಟ್ಕತೆ ಅಂದ್ರೆ ನನಗೆ ತಕ್ಷಣ ನೆನಪಾಗೋದು...

ಸ್ನೇಹಿತರೇ,

ಈ ಪುಟ್ಕತೆ ಅಂದ್ರೆ ನನಗೆ ತಕ್ಷಣ ನೆನಪಾಗೋದು ನ್ಯಾನೋ ಕತೆಗಾರ ದಿ. ವಿ. ಗೋಪಕುಮಾರ್...‌




ಬೆಳಿಗ್ಗೆ ವೀರಲೋಕ ಮತ್ತು ವಿಜಯಕರ್ನಾಟಕ ದಿನಪತ್ರಿಕೆಯ ದೀಪಾವಳಿ "ಪುಟ್ಕತೆ ಸ್ಪರ್ಧೆ"ಯ ಫಲಿತಾಂಶ ನೋಡಿದಾಗಿನಿಂದ ಇವರ ನೆನಪು ಬಹಳ ಕಾಡ್ತಿದೆ.

ಅಂದಹಾಗೆ, ಫಲಿತಾಂಶ ಇಂತಿದೆ...


ಎಲ್ಲಾ ವಿಜೇತ ಕತೆಗಾರರಿಗೂ ಮತ್ತು ಭಾಗವಹಿಸಿದ ಕತೆಗಾರರಿಗೂ ಅಭಿನಂದನೆಗಳು...
ಶುಭವಾಗಲಿ,
- ಗುಬ್ಬಚ್ಚಿ ಸತೀಶ್.‌

2024ನೇ ಸಾಲಿಗೆ ನಿಮ್ಮ ಪುಸ್ತಕವನ್ನು ನಮ್ಮ ಪ್ರಕಾಶನದೊಂದಿಗೆ ಪ್ರಕಟಿಸುವ ಇಚ್ಛೆಯಿದ್ದರೆ ನಿಬಂಧನೆಗಳ ಲಿಂಕ್‌ ಕ್ಲಿಕ್‌ ಮಾಡಿ ನೋಡಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

೨೦೨೪ ನೇ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ"ಕ್ಕೆ ಕವನ ಸಂಕಲನಗಳ ಆಹ್ವಾನ...

೨೦೨೪ ನೇ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ"ಕ್ಕೆ ಕವನ ಸಂಕಲನಗಳ ಆಹ್ವಾನ... (೪ ನೇ ವರ್ಷದ ಪ್ರಕಟಣೆ) ಸೃಷ್ಟಿ ಪ್ರತಿಷ್ಠಾನದಿಂದ ಕೊಡ ಮಾಡುವ 'ಸೃಷ್ಟಿ ಕ...